ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ : ಬಿಜೆಪಿಯ ಯುವ ಮುಖಂಡ ಕೈಗಾರಿಕೋದ್ಯಮಿ ಲೆಜಿನ್ ರವರ ಹುಟ್ಟುಹಬ್ಬವನ್ನು ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಡಿಪಿ ದಾನಪ್ಪ, ರಾಜಗೋಪಾಲನಗರ ವಾರ್ಡ್ ಬಿಜೆಪಿ ಕಾರ್ಯದರ್ಶಿ ಅರ್ ಸಿ ಹರೀಶ್ ,ಮುಖಂಡರಾದ
ಉಮಾಶಂಕರ್, ಕೃಷ್ಣಮೂರ್ತಿ, ಸಂತೋಷ್, ಸೋಮಶೇಖರ್, ಅನಿಲ್ , ಚಂದ್ರು,ಮಗ್ಗ ಶ್ರೀನಿವಾಸ್, ಶ್ರೀಕಾಂತ್ ಹೊನ್ನವಳ್ಳಿ , ಮತ್ತಿತರ ಗಣ್ಯರು ಸ್ಹೇಹಿತರು ಸೇರಿ ಬೃಹತ್ ಕೇಕ್ ಕತ್ತರಿಸಿ ತಿನ್ನಿಸಿ ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ ಹೂಮಾಲೆ ಹಾಕಿ ಹುಟ್ಟುಹಬ್ಬದ ಶುಭಾಷಯ ಕೋರಿದರು.
ವರದಿ : ಪಬ್ಲಿಕ್ ರೈಡ್ ದೇವರಾಜ್